Monday, April 28, 2008

ಪ್ರೀತಿಯಿಂದ......

ಆತ್ಮಿಯರೇ.........ನಮಸ್ತೆ.....

ನನ್ನ ದೃಷ್ಟಿಯಲ್ಲಿ   " ಸಾಧನೆ " ಎಂದರೆ, ಅದು ಕೇವಲ ಬಾಹ್ಯ ಸಾಧನೆಗೆ  ಸಂಬಂದಿಸಿದ್ದಲ್ಲ, ಅದು ಅಂತರಂಗಕ್ಕೂ ಅನ್ವಯಿಸುತ್ತದೆ. ಅಂತರಂಗ ಮತ್ತು ಬಹಿರಂಗ ಸಾಧನೆಗಳ  ನಡುವೆ ಸಮತೋಲನ ಸಾದಿಸಿ, ಸಮಚಿತ್ತದ ಬದುಕು ನಡೆಸುವುದೇ "ಅನಂತದೆಡೆಗೆ ಪಯಣ" , ಅದೇ ಮುಕ್ತಿಯ ದಾರಿ. ಈ ನಿಟ್ಟಿನಲ್ಲಿ ಚುಕ್ಕಿ ಈಗ "ವಿಶ್ವಮುಖಿ "ಯಾಗಲು ಹೊರಟಿದ್ದಾನೆ......ಜೊತೆಯಲ್ಲಿ ನೀವಿರಿ........ಪ್ರಯಾಣ ಸಾರ್ಥಕವಾಗಲು.......//
 
ಅಪಾರ ಪ್ರೀತಿಯಿಂದ,
ನಿಮ್ಮವ,
ಚುಕ್ಕಿ....

2 comments:

ಸೀತಾರಾಮ. ಕೆ. / SITARAM.K said...
This comment has been removed by the author.
ಸೀತಾರಾಮ. ಕೆ. / SITARAM.K said...

ಒಬ್ಬರಿಗೊಬ್ಬರು ಆಸರೆಯಲ್ಲಿ ಬ್ಲಾಗ್ ನಲ್ಲಿ ಮುಂದುವರೆಯೋಣ!